ಇಷ್ಟು ದಿನ ಕೇವಲ ರಾಜಕಾರಣ ಮಾತ್ರ ಅನೈತಿಕತೆ ಇಂದ ಅಪವಿತ್ರ ಗೊಂಡಿತ್ತು ಎಂದು ಜನತೆ ಚಿಂತನೆ ಯಲ್ಲಿ ತೊಡಗಿದರೆ ಈಗ ಬ್ರಷ್ಟ ಮುಖ್ಯ ಮಂತ್ರಿ ಹಾಗು ಸರ್ಕಾರಕ್ಕೆ ಬೆಂಬಲ ಸೂಚಿಸಿ ಧಾರ್ಮಿಕ ಕ ಕ್ಷೇತ್ರಕ್ಕೂ ಕಳಂಕ ತರುವ ಮತ್ತ್ತು ಜನ ರಲ್ಲಿ ಧಾರ್ಮಿಕ ನಂಬಿಕೆ ಯಲ್ಲಿ ಅನುಮಾನ ಬರುವಂತೆ ಮತ ದಿಷರು ಹೇಳಿಕೆ ನೀಡಿ ಅ ಕ್ಷೇತ್ರವನ್ನು ಅ ಪವಿತ್ರ ಗೊಲಿಸುತ್ತಿರುವುದು ಆತಂಕಕಾರಿ ಬೆಳವಣಿಗೆ
No comments:
Post a Comment